Posts

Showing posts from June, 2022
ರೇಷ್ಮಾ ಔರ್ ಶೇರ  'ಷೋ ಬಿಸಿನೆಸ್' ನಲ್ಲಿ ಏಳು-ಬೀಳುಗಳು ಸಾಮಾನ್ಯ. ಅವನ್ನೆಲ್ಲ ಸಮಾನ ಮನಃ ಸ್ಥಿತಿಯಿಂದ ಎದುರಿಸಿ, ಅವಕಾಶಗಳಿಗಾಗಿ ಕಾಯುವ ವ್ಯಕ್ತಿಮಾತ್ರ ಒಂದು ದಿನ ಸಿದ್ಧಿಯನ್ನು ಗಳಿಸಲು ಸಾಧ್ಯ. ಅದಲ್ಲದೆ ಆತ/ಆಕೆಗೆ ತನ್ನ ಕೆಲಸದಲ್ಲಿ ಸಂಪೂರ್ಣ ಸ್ಥೈರ್ಯ, ಆತ್ಮ ವಿಶ್ವಾಸವಿರಬೇಕು. ಕಷ್ಟಸಹಿಷ್ಣುವಾಗಿರಬೇಕು. ತನ್ನ ತೃಟಿಗಳನ್ನು ಸದಾ ಒರೆಹಚ್ಚಿಕೊಂಡು ಅದರ ವಿರುದ್ಧ ಸಿದ್ಧತೆಗಳನ್ನು ಮಾಡಿಕೊಂಡು ಗಟ್ಟಿಮನಸ್ಸನ್ನು ಹೊಂದಿಮುಂದೆ ಹೆಜ್ಜೆ ಹಾಕುತ್ತಿರಬೇಕು.  ರಾಜಸ್ಥಾನ್ ರಾಜ್ಯದ   ಜೈಸಲ್ ಮೆರ್  ಸಮೀಪದ   ಬಿಸಿಲಿನ  ಬಿಸಿಮರಳಿನ ಗುಡ್ಡೆಯ ಮೇಲೆ ಗುಡಾರಗಳಲ್ಲಿ  ಟೆಂಟ್ ಗಳನ್ನು ಕಟ್ಟಿ ಅದರಲ್ಲಿ ಒಂದು ತಿಂಗಳಿಗಿಂತ ಹೆಚ್ಚು ಸಮಯ ಕಳೆಯಬೇಕಾಯಿತು. ಒಳಗೆ ಯಾವ   ಸಾಮಾನ್ಯವಾದ ಜೀವನ-ಮೂಲ ಸೌಲಭ್ಯಗಳೂ  ಇರದೇ  ಕ್ರ್ಯುನ ನಾಲ್ಕುಜನರ ಜತೆ ಕಳೆಯುವುದು  ಕಷ್ಟವಾಗುತ್ತಿತ್ತು ೧೯೬೮-೬೯ ರಲ್ಲಿಯೇ ಕಾಸ್ಟಿಂಗ್ ನಡೆದರೂ  ಅಮಿತಾಭ್ ರ ನಟನೆಯನ್ನು  ಜನ ಇನ್ನು ಪರದೆಯಮೇಲೆ ನೋಡಿರಲಿಲ್ಲ;   ಇನ್ನು ಸಾತ್ ಹಿಂದುಸ್ಥಾನಿ ಚಿತ್ರ ನಿರ್ಮಾಣವಾಗಿರಲಿಲ್ಲ.  ೧೯೭೧ ರಲ್ಲಿ ರಿಲೀಸ್ ಆಯಿತು. ಅಮಿತಾಬ್ ಗೆ ಈ ಚಿತ್ರದಲ್ಲಿ ಕೆಲಸಮಾಡುವ ಸಮಯದಲ್ಲಿ  ಯಾರ ಪರಿಚಯವೂ ಇರಲಿಲ್ಲ. ಆದರೆ ಶ್ರೀಮತಿ ಇಂದಿರಾ ಗಾಂಧಿಯವರ ಒಂದು ಹ...